ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ: ಸಚಿವ ಎಂ.ಟಿ.ಬಿ ನಾಗರಾಜ್ ಯೂ ಟರ್ನ್

ಬೆಂಗಳೂರು: ನಾನು ಎಲ್ಲಿಯೂ ಪೋಸ್ಟಿಂಗ್ ಗಾಗಿ ಸರ್ಕಾರಕ್ಕೆ ಹಣ ಕೊಡಬೇಕು ಅಂತ ಹೇಳಿಲ್ಲ. ಯಾರೋ ಬಳಿಯಲ್ಲಿ ಅವರು 70 ಲಕ್ಷ ಹಣ ಕೊಟ್ಟಿರೋ ಬಗ್ಗೆ ಹೇಳಿಕೊಂಡಿರೋದನ್ನು ನಾನು ಅದನ್ನು ಹೇಳಿದ್ದೇನೆ. ಅದರ ಹೊರತಾಗಿ ಬೇರೆನೂ ಇಲ್ಲ. ನಾನೇ ಮಾತನಾಡಿದ್ದೇನೆ ಎನ್ನುವ ಹಾಗೆ ಬಿಂಬಿಸಲಾಗುತ್ತಿದೆ ಎಂಬುದಾಗಿ ಪೌರಾಡಳಿತ ಸಚಿವ ಎಂ.ಟಿ ಬಿ ನಾಗರಾಜ್ ( Minister MTB Nagaraj ) ಹೇಳಿದರು. ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ತೋರುತ್ತಿಲ್ಲವೇಕೆ? – ಕಾಂಗ್ರೆಸ್ … Continue reading ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ: ಸಚಿವ ಎಂ.ಟಿ.ಬಿ ನಾಗರಾಜ್ ಯೂ ಟರ್ನ್