BREAKING: ರಾಜ್ಯದಲ್ಲಿ ‘ಅಮಾನವೀಯ’ ಘಟನೆ: ಉತ್ತರ ಕನ್ನಡದಲ್ಲಿ ನಡುರಸ್ತೆಯಲ್ಲೇ ‘ಮಹಿಳೆ ಬಟ್ಟೆ’ ಹರಿದು ಹಲ್ಲೆ

ಉತ್ತರ ಕನ್ನಡ: ರಾಜ್ಯದಲ್ಲಿ ಯುಪಿ ಮಾದರಿಯಲ್ಲೇ ಅಮಾನವೀಯ ಎನ್ನುವಂತೆ ಮತ್ತೊಂದು ಘಟನೆಯೊಂದು ನಡೆದಿದೆ. ಅದೇ ಉತ್ತರ ಕನ್ನಡದಲ್ಲಿ ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಹರಿದು ಹಲ್ಲೆ ನಡೆಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಸ್ ನಿಲ್ದಾಣದಲ್ಲಿ ನಡುರಸ್ತೆಯಲ್ಲೇ ಮಹಿಳೊಬ್ಬರ ಬಟ್ಟೆಯನ್ನು ಹರಿದಿರುವಂತ ನಾಲ್ವರು ಮಹಿಳೆಯರು, ಆಕೆಯ ಮೇಲೆ ಹಲ್ಲೆ ಮಾಡಿರೋ ಘಟನೆ ನಡೆದಿದೆ. ಫೆಬ್ರವರಿ.5ರಂದು ಈ ಘಟನೆ ನಡೆದಿದ್ದು, ಹರಿದ ಬಟ್ಟೆಯಲ್ಲೇ  ಅಂಕೋಲ ಬಸ್ ನಿಲ್ದಾಣದಲ್ಲಿ ಯಲ್ಲಾಪುರ ಪೊಲೀಸ್ ಠಾಣೆಗೆ ಹಲ್ಲೆಗೆ … Continue reading BREAKING: ರಾಜ್ಯದಲ್ಲಿ ‘ಅಮಾನವೀಯ’ ಘಟನೆ: ಉತ್ತರ ಕನ್ನಡದಲ್ಲಿ ನಡುರಸ್ತೆಯಲ್ಲೇ ‘ಮಹಿಳೆ ಬಟ್ಟೆ’ ಹರಿದು ಹಲ್ಲೆ