BIGG NEWS : ʻ ನಮ್ಮ ಬೆಂಗಳೂರಿನ ಮೂಲ ಸೌಕರ್ಯ ಹದಗೆಟ್ಟಿದೆʼ : ʻದುರದೃಷ್ಟಕರ ಘಟನೆಯಲ್ಲಿ ಅಮಾಯಕ ಬಲಿಯಾಗಿದ್ದಾನೆʼ : ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಿಡಿ

ಬೆಂಗಳೂರು :  ಕಳೆದ 18ರಂದು ಮಧ್ಯಾಹ್ನ 12 ಗಂಟೆಗೆ ಸುಪ್ರೀತ್ ಎಂಬವರು ಬಸವೇಶ್ವರ ನಗರದಲ್ಲಿನ ಕಾಲೇಜಿಗೆ ತಮ್ಮ ಮಗಳನ್ನ ಬಿಟ್ಟು ಬರುವಾಗ ರಸ್ತೆ ಗುಂಡಿಯಿಂದಾಗಿ ಸ್ಕಿಡ್ ಆಗಿ ಕೆಳಕ್ಕೆ ಗ್ರಾಯಗೊಂಡರು ಚಿಕಿತ್ಸೆ ಫಲಿಸದೇ  ಸಾವನ್ನಪ್ಪಿದ ಬಗ್ಗೆ  ಟ್ವೀಟ್‌ ಮಾಡುವ ಮೂಲಕ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ ʻಟೊಮೆಟೊ ಫ್ಲೂʼಗೆ ಕೋವಿಡ್ ಅಥವಾ ಮಂಕಿಪಾಕ್ಸ್‌ ಲಿಂಕ್‌ ಇದ್ಯಾ ? ಈ ಬಗ್ಗೆ ʻಕೇಂದ್ರದ ಸಲಹೆʼಗಳೇನು ಗೊತ್ತಾ? ಇಲ್ಲಿದೆ ಓದಿ ನಮ್ಮ ಬೆಂಗಳೂರು ಮೂಲಸೌಕರ್ಯಗಳು ಅವ್ಯವಸ್ಥೆಯಲ್ಲಿವೆ. ದುರದೃಷ್ಟಕರ ಘಟನೆಯೊಂದರಲ್ಲಿ, … Continue reading BIGG NEWS : ʻ ನಮ್ಮ ಬೆಂಗಳೂರಿನ ಮೂಲ ಸೌಕರ್ಯ ಹದಗೆಟ್ಟಿದೆʼ : ʻದುರದೃಷ್ಟಕರ ಘಟನೆಯಲ್ಲಿ ಅಮಾಯಕ ಬಲಿಯಾಗಿದ್ದಾನೆʼ : ಟ್ವೀಟ್‌ ಮೂಲಕ ಸಿದ್ದರಾಮಯ್ಯ ಕಿಡಿ