ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ ಶಿಶು ಸಾವು: ರಸ್ತೆ ಮದ್ಯೆ ಪ್ರತಿಭಟನೆ

ಚಾಮರಾಜನಗರ: ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಚಾಮರಾಜನಗರ ಜಿಲ್ಲಾಸ್ಪತ್ರೆಯ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ನಡೆದಿದೆ. ಚಾಮರಾಜನಗರ ತಾಲೂಕಿನ ಮುರುಟಿಪಾಳ್ಯ ಗ್ರಾಮದ ಶಿವರುದ್ರಮ್ಮ, ಅಶ್ವಥ್ ದಂಪತಿಯ 9 ತಿಂಗಳ ಶಿಶು ಮೃತ ದುರ್ದೈವಿಯಾಗಿದೆ. ಜ್ವರ, ಕೆಮ್ಮು ಎಂದು ಇಂದು ಬೆಳಗ್ಗೆ ಆಸ್ಪತ್ರೆಗೆ ಕರೆತಂದ ವೇಳೆ ದಾದಿಯರು ವಾರ್ಡಿಗೆ ಕರೆದೊಯ್ದ ವೇಳೆಯಲ್ಲಿ ಎರಡು- ಮೂರು ಚುಚ್ಚುಮದ್ದು ಕೊಟ್ಟಿದ್ದಾರೆ ಎನ್ನಲಾಗಿದೆ‌. ಬಳಿಕ, ಶಿಶು ತೀವ್ರವಾಗಿ ಅಸ್ವಸ್ಥಗೊಂಡಿದ್ದು ಮೈಸೂರಿಗೆ ಕರೆದೊಯ್ಯಿರಿ ಎಂದಿದ್ದಾರೆ ಅಂತ ಹೇಳಿದ್ದರಂತೆ. … Continue reading ದಾದಿಯರು ಕೊಟ್ಟ ಚುಚ್ಚುಮದ್ದಿನ ಬಳಿಕ ಶಿಶು ಸಾವು: ರಸ್ತೆ ಮದ್ಯೆ ಪ್ರತಿಭಟನೆ