‘ಭಾರತ ತನ್ನ ನಾಗರಿಕರ ರಕ್ಷಿಸಲು ಯಾವ ಗಡಿಯನ್ನಾದ್ರು ದಾಟುತ್ತದೆ’ : ರಾಜನಾಥ್ ಸಿಂಗ್

ನವದೆಹಲಿ : ಭಾರತವು ತನ್ನ ಹೆಮ್ಮೆ ಮತ್ತು ಘನತೆ ಅಪಾಯದಲ್ಲಿರುವಾಗ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ತನ್ನ ನಾಗರಿಕರನ್ನ ರಕ್ಷಿಸಲು ಮತ್ತು ಭಾರತದ ಏಕತೆ ಮತ್ತು ಸಮಗ್ರತೆಯನ್ನ ಕಾಪಾಡಲು ಅಗತ್ಯವಿದ್ದಾಗ ಯಾವುದೇ ಗಡಿಯನ್ನಾದ್ರು ದಾಟಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಕೋಟ್ ವೈಮಾನಿಕ ದಾಳಿ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, ಭಾರತದ ನಾಗರಿಕರ ರಕ್ಷಣೆ ಮತ್ತು ಸಮಗ್ರತೆ ಅಪಾಯದಲ್ಲಿರುವಾಗ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು … Continue reading ‘ಭಾರತ ತನ್ನ ನಾಗರಿಕರ ರಕ್ಷಿಸಲು ಯಾವ ಗಡಿಯನ್ನಾದ್ರು ದಾಟುತ್ತದೆ’ : ರಾಜನಾಥ್ ಸಿಂಗ್