ಮಾಸ್ಕೋ-ಕೀವ್ ಸಂಘರ್ಷಕ್ಕೆ ‘ಶಾಂತಿಯುತ ಪರಿಹಾರ’ ಮಾರ್ಗಗಳ ಬಗ್ಗೆ ಭಾರತ-ಉಕ್ರೇನ್ ಚರ್ಚೆ

ನವದೆಹಲಿ : ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರ ಭಾರತದ ಭೇಟಿಯ ಸಮಯದಲ್ಲಿ 2022 ರ ಫೆಬ್ರವರಿಯಲ್ಲಿ ಪ್ರಾರಂಭವಾದ ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ‘ಶಾಂತಿಯುತ ಪರಿಹಾರ’ ಸಾಧಿಸುವ ಪ್ರಯತ್ನಗಳ ಬಗ್ಗೆ ಭಾರತ ಮತ್ತು ಉಕ್ರೇನ್ ಶುಕ್ರವಾರ ಚರ್ಚಿಸಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಶುಕ್ರವಾರ ಕೊನೆಗೊಂಡ ಎರಡು ದಿನಗಳ ಭೇಟಿಯಲ್ಲಿ ಕುಲೇಬಾ ಅವರು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್ ಮಿಸ್ರಿ ಅವರನ್ನು ಭೇಟಿಯಾದರು. ವರದಿಗಳ ಪ್ರಕಾರ, ಜೈಶಂಕರ್ … Continue reading ಮಾಸ್ಕೋ-ಕೀವ್ ಸಂಘರ್ಷಕ್ಕೆ ‘ಶಾಂತಿಯುತ ಪರಿಹಾರ’ ಮಾರ್ಗಗಳ ಬಗ್ಗೆ ಭಾರತ-ಉಕ್ರೇನ್ ಚರ್ಚೆ