ಪಹಲ್ಗಾಮ್ ದಾಳಿಯ ನಂತ್ರ ಭಾರತ-ಪಾಕ್ ನಡುವೆ ಹದಗೆಟ್ಟ ಸಂಬಂಧ: ಮಧ್ಯವರ್ತಿ ಕಾರ್ಯಕ್ಕೆ ಮುಂದಾದ ಇರಾನ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರು ನಡೆಸಿದ ಮಾರಕ ಭಯೋತ್ಪಾದಕ ದಾಳಿಯ ನಂತರ ಎರಡು ನೆರೆಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಾದ ಕಾರಣ, ಇರಾನ್ ಶುಕ್ರವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ಮುಂದಾಗಿದೆ. ಇರಾನ್ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಮಹತ್ವವನ್ನು ಒತ್ತಿ ಹೇಳುತ್ತಾ, ಭಾರತ ಮತ್ತು ಪಾಕಿಸ್ತಾನವನ್ನು “ಸಹೋದರ ನೆರೆಹೊರೆಯವರು” ಎಂದು ಬಣ್ಣಿಸಿದರು. ಟೆಹ್ರಾನ್ ಅವರನ್ನು ಪ್ರಮುಖ ಆದ್ಯತೆ ಎಂದು … Continue reading ಪಹಲ್ಗಾಮ್ ದಾಳಿಯ ನಂತ್ರ ಭಾರತ-ಪಾಕ್ ನಡುವೆ ಹದಗೆಟ್ಟ ಸಂಬಂಧ: ಮಧ್ಯವರ್ತಿ ಕಾರ್ಯಕ್ಕೆ ಮುಂದಾದ ಇರಾನ್
Copy and paste this URL into your WordPress site to embed
Copy and paste this code into your site to embed