‘ಒಂದು ಭೂಮಿ, ಒಂದು ಆರೋಗ್ಯ’ದ ದೃಷ್ಟಿಕೋನವನ್ನು ಭಾರತವು ವಿಶ್ವದ ಮುಂದೆ ಇಟ್ಟಿದೆ: ಪ್ರಧಾನಿ ಮೋದಿ

ಪಣಜಿ: ಆಯುರ್ವೇದವನ್ನು ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ಸಾಧನ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು ‘ಒಂದು ಭೂಮಿ, ಒಂದು ಆರೋಗ್ಯ’ ಎಂಬ ಭವಿಷ್ಯದ ದೃಷ್ಟಿಕೋನವನ್ನು ವಿಶ್ವದ ಮುಂದೆ ಇಟ್ಟಿದೆ ಅಂತ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಆಯುಷ್ ಸಚಿವಾಲಯ ಆಯೋಜಿಸಿದ್ದ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (ಡಬ್ಲ್ಯುಎಸಿ)ಯಲ್ಲಿ ಭಾಗವಹಿಸಿ ಮಾತನಾಡಿದರು. ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆಯುರ್ವೇದದ ಧ್ಯೇಯವಾಕ್ಯವೆಂದರೆ ಎಲ್ಲರಿಗೂ ಸಂತೋಷ ಮತ್ತು ಉತ್ತಮ ಆರೋಗ್ಯ. ಆಯುರ್ವೇದವು ಸ್ವಾಸ್ಥ್ಯವನ್ನು … Continue reading ‘ಒಂದು ಭೂಮಿ, ಒಂದು ಆರೋಗ್ಯ’ದ ದೃಷ್ಟಿಕೋನವನ್ನು ಭಾರತವು ವಿಶ್ವದ ಮುಂದೆ ಇಟ್ಟಿದೆ: ಪ್ರಧಾನಿ ಮೋದಿ