ʻ1998 ರಲ್ಲೇ ಭಾರತ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಯ್ತುʼ: ಪ್ರಧಾನಿ ಮೋದಿ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್

ದೆಹಲಿ: ವಿಶ್ವ ಡೈರಿ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಕಟುವಾಗಿ ಟೀಕಿಸಿದೆ. “ಶ್ವೇತ ಕ್ರಾಂತಿ”ಗೆ ಸಂಪೂರ್ಣ ಕಾರಣ ತ್ರಿಭುವಂದಾಸ್ ಪಟೇಲ್, ವಿ ಕುರಿಯನ್ ಮತ್ತು ಅವರು ರಚಿಸಿದ ಮಹಾನ್ ಸಹಕಾರಿ ಸಂಸ್ಥೆಗಳು ಎಂದು ಹೇಳಿದೆ. ಸೋಮವಾರ ಅಂತಾರಾಷ್ಟ್ರೀಯ ಡೈರಿ ಫೆಡರೇಶನ್ ವರ್ಲ್ಡ್ ಡೈರಿ ಶೃಂಗಸಭೆ (ಐಡಿಎಫ್ ಡಬ್ಲ್ಯುಡಿಎಸ್) 2022 ಅನ್ನು ಉದ್ಘಾಟಿಸಿದ ನಂತರ ಮಾತನಾಡಿದ ಪ್ರಧಾನಿ ಮೋದಿ, 2014 ರಿಂದ “ಭಾರತದ ಡೈರಿ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲು ನಮ್ಮ ಸರ್ಕಾರ ಪಟ್ಟುಬಿಡದೆ ಕೆಲಸ … Continue reading ʻ1998 ರಲ್ಲೇ ಭಾರತ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಯ್ತುʼ: ಪ್ರಧಾನಿ ಮೋದಿ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್