ಶ್ರೀನಗರದಲ್ಲಿ ‘ಮತದಾನ ಪ್ರಮಾಣ ಹೆಚ್ಚಳ’ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ತೋರಿಸುತ್ತದೆ : ಅಮಿತ್ ಶಾ

ನವದೆಹಲಿ: 370 ನೇ ವಿಧಿಯನ್ನ ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಮತದಾನದ ಶೇಕಡಾವಾರು ಫಲಿತಾಂಶಗಳನ್ನ ತೋರಿಸುತ್ತಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನ ಹೆಚ್ಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹೇಳಿದ್ದಾರೆ. ಸಾರ್ವತ್ರಿಕ ಚುನಾವಣೆಯ 4ನೇ ಹಂತದ ಮತದಾನ ನಡೆದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 38 ಪ್ರತಿಶತದಷ್ಟು ಮತದಾನ ದಾಖಲಾದ ಒಂದು ದಿನದ ನಂತರ ಗೃಹ ಸಚಿವರ ಹೇಳಿಕೆ ಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಶ್ರೀನಗರದಲ್ಲಿ ಶೇ.14.43, 2014ರಲ್ಲಿ … Continue reading ಶ್ರೀನಗರದಲ್ಲಿ ‘ಮತದಾನ ಪ್ರಮಾಣ ಹೆಚ್ಚಳ’ ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ತೋರಿಸುತ್ತದೆ : ಅಮಿತ್ ಶಾ