BIGG NEWS: ಉಜನಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ:ಉಮರಾಣಿ ಸೇತುವೆ ಮುಳುಗಡೆ ಸಾಧ್ಯತೆ; ಗ್ರಾಮಸ್ಥರಿಗೆ ಎಚ್ಚರಿಕೆ

ವಿಜಯಪುರ: ಭಾರಿ ಮಳೆಯಿಂದ ಉಜನಿ ಜಲಾಶಯದಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ. ಹೀಗಾಗಿ ಭೀಮಾ ನದಿ ತೀರದ ಬಳಿ ಗ್ರಾಮಸ್ಥರಿಗೆ ಕಟ್ಟೆಚ್ಚರ ಬವಹಿಸುವಂತೆ ಸೂಚನೆ ನೀಡಲಾಗಿದೆ. ಉಮರಾಣಿ ಗ್ರಾಮದಲ್ಲಿ ಡಂಗೂರದ ಮೂಲಕ ಕಟ್ಟೆಚ್ಚರ ವಹಿಸಿದೆ. BIGG NEWS: 4 ವರ್ಷಗಳ ಬಳಿಕ ಜಗನ್ನಾಥ ದೇಗುಲದ ಖಜಾನೆ ತೆರೆಯಬೇಕೆಂಬ ಬೇಡಿಕೆ ಪುನರುಚ್ಚರಿಸಿದ ASI   ಭೀಮಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಉಮರಾಣಿ ಸೇತುವೆ ಮುಳುಗಡೆ ಸಾಧ್ಯತೆ ಇದೆ.ನದಿ ತೀರದಿಂದ ಸುರಕ್ಷಿತ ಸ್ಥಳಕ್ಕೆ … Continue reading BIGG NEWS: ಉಜನಿ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ:ಉಮರಾಣಿ ಸೇತುವೆ ಮುಳುಗಡೆ ಸಾಧ್ಯತೆ; ಗ್ರಾಮಸ್ಥರಿಗೆ ಎಚ್ಚರಿಕೆ