BIGG NEWS : 5Gಗೆ ಅಪ್​ಡೇಟ್ ನೆಪದಲ್ಲಿ ಸುಲಿಗೆ : ಕರೆ ಮಾಡಿ OTP ಕೇಳುವವರ ಬಗ್ಗೆಎಚ್ಚರ : ಡಿಸಿಪಿ ಡಾ.ಶರಣಪ್ಪ ಮನವಿ

ಬೆಂಗಳೂರು : ದೇಶಾದ್ಯಂತ ಮೊಬೈಗಳಿಗೆ 5Gಗೆ ಅಪ್​ಡೇಟ್ ಮಾಡಲಾಗುತ್ತಿದೆ. ಈ ವಿಚಾರವಾಗಿ ಕರೆ ಮಾಡಿ ಓಟಿಪಿ ಕೇಳುವವರ ಬಗ್ಗೆಎಚ್ಚರ ವಹಿಸಬೇಕಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ ಮನವಿ ಮಾಡಿದ್ದಾರೆ. BREAKING NEWS ; ‘ಶಿವಸೇನೆ ಚಿಹ್ನೆ’ ರದ್ದುಗೊಳಿಸಿದ ಚುನಾವಣಾ ಆಯೋಗ ಆದೇಶಕ್ಕೆ ಸವಾಲ್ ; ಹೈಕೋರ್ಟ್ ಮೆಟ್ಟಿಲೇರಿದ ‘ಉದ್ಧವ್ ಬಣ’ ಜನರು ಕೂಡ 4Gಯಿಂದ 5Gಗೆ ತಮ್ಮ ನೆಟ್​ವರ್ಕ್ ಅಪ್ಡೇಟ್ ಮಾಡಲು ಭರದಲ್ಲಿದ್ದಾರೆ. ಇದನ್ನೆ ಬಂಡವಾಳ‌ ಮಾಡಿಕೊಂಡ ಸೈಬರ್ ಖದೀಮರು ಅಪ್​ಡೇಟ್ ಹೆಸರಲ್ಲಿ ಸುಲಿಗೆ ಮಾಡಲು … Continue reading BIGG NEWS : 5Gಗೆ ಅಪ್​ಡೇಟ್ ನೆಪದಲ್ಲಿ ಸುಲಿಗೆ : ಕರೆ ಮಾಡಿ OTP ಕೇಳುವವರ ಬಗ್ಗೆಎಚ್ಚರ : ಡಿಸಿಪಿ ಡಾ.ಶರಣಪ್ಪ ಮನವಿ