BIGG NEWS: ಮಾಂಡೌಸ್‌ ಚಂಡಮಾರುತದಿಂದ ರಾಜ್ಯದಲ್ಲಿ ನಿರಂತರ ಮಳೆ; ತಗ್ಗಿದ ತರಕಾರಿ ದರ ಏರಿಕೆ; ಹೂವುಗಳ ಬೆಲೆ ಇಳಿಕೆ

ಬೆಂಗಳೂರು: ಮಾಂಡೌಸ್‌ ಚಂಡಮಾರುತ ಪರಿಣಾಮವಾಗಿ ರಾಜ್ಯದಲ್ಲಿ ನಿರಂತರ ಮಳೆಗೆ ಸುರಿಯುತ್ತಿದೆ. ಹೀಗಾಗಿ ತರಕಾರಿ ಬೆಲೆ ದಿಢೀರನೇ ಏರಿಕೆಯಾಗಿದೆ ಹಾಗೂ ಹೂವುಗಳ ದರ ಕುಸಿದಿದೆ. BIGG NEWS: ಗುಜರಾತ್‌ ಮಾದರಿಯಂತೆ ರಾಜ್ಯದಲ್ಲಿ ಟಿಕೆಟ್‌ ಹಂಚಿಕೆಯಾಗಲಿದೆ; ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿ ತರಕಾರಿ ಮೇಲೆ ಶೇ.15 ರಿಂದ 20ರಷ್ಟು ದರ ಏರಿಕೆ ಮಾಡಲಾಗಿದೆ. ಮಳೆ ಹೀಗೆ ಮುಂದುವರಿದ್ರೆ ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ತರಕಾರಿ ದರ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಮಳೆಯಿಂದಾಗಿ ರೈತರು ಬೆಳೆದ … Continue reading BIGG NEWS: ಮಾಂಡೌಸ್‌ ಚಂಡಮಾರುತದಿಂದ ರಾಜ್ಯದಲ್ಲಿ ನಿರಂತರ ಮಳೆ; ತಗ್ಗಿದ ತರಕಾರಿ ದರ ಏರಿಕೆ; ಹೂವುಗಳ ಬೆಲೆ ಇಳಿಕೆ