Vastu Tips: ವಾಸ್ತುಪ್ರಕಾರ ಮನೆಯಲ್ಲಿ ಆಮೆಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ..?

ಕೆಎನ್‌ ಎನ್‌ ಡಿಜಿಟಲ್‌ ನ್ಯೂಸ್:‌ ಆಮೆಯನ್ನು ಎಲ್ಲರೂ ವಿಷ್ಣುವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶ್ರೀ ಮಹಾವಿಷ್ಣುವು ಕೂರ್ಮಾವತಾರದಲ್ಲಿ ಬಂದು ತನ್ನ ಅದ್ಭುತ ಮಹಿಮೆಗಳನ್ನು ತೋರಿದನೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದಲೇ ಆಮೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. BIGG NEWS: ಮಂಡ್ಯ ಬಾಲಕಿ ಅತ್ಯಾಚಾರ ಬೆನ್ನಲ್ಲೇ ಅನಧಿಕೃತ ಟ್ಯೂಷನ್ಗೆ ಬ್ರೇಕ್:‌ ಹೊಸ ರೂಲ್ಸ್‌   ವಾಸ್ತು ಶಾಸ್ತ್ರದ ಪ್ರಕಾರ, ಆಮೆಯನ್ನು ಮನೆಯಲ್ಲಿಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಹಲವರ ನಂಬಿಕೆ.ವಾಸ್ತು ಶಾಸ್ತ್ರದ ಪ್ರಕಾರ ಆಮೆಯನ್ನು, ಮನೆಯಲ್ಲಿಟ್ಟರೆ ಆರ್ಥಿಕ … Continue reading Vastu Tips: ವಾಸ್ತುಪ್ರಕಾರ ಮನೆಯಲ್ಲಿ ಆಮೆಯನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ..?