ಆಪರೇಷನ್ ಸಿಂಧೂರ್ ಸಶಸ್ತ್ರ ಪಡೆಗಳ ದಾಳಿಯಲ್ಲ, ಭಾರತದ ನೀತಿ, ಉದ್ದೇಶ, ನಿರ್ಧಾರ ಸಂಕೇತ: ಪ್ರಧಾನಿ ಮೋದಿ

ಪಂಜಾಬ್: ಆಪರೇಷನ್ ಸಿಂಧೂರ್’ ಕೇವಲ ನಿಯಮಿತ ಸಶಸ್ತ್ರ ಪಡೆಗಳ ಅಭಿಯಾನವಲ್ಲ; ಇದು ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದರು. ಇಂದು ಪಂಜಾಬ್ ನ ಆಡಂಪುರ ವಾಯುನೆಲೆಯಲ್ಲಿ ಐಎಎಫ್ ವಾಯುಪಡೆಯವರನ್ನುದ್ದೇಶಿಸಿ ಮಾತನಾಡಿದಂತ ಅವರು, ಆಪರೇಷನ್ ಸಿಂಧೂರ್ ಭಾರತದ ನೀತಿ, ಉದ್ದೇಶ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಸಂಗಮವಾಗಿದೆ ಎಂದರು. #WATCH | At the Adampur Air Base, PM Narendra Modi says "…Operation Sindoor … Continue reading ಆಪರೇಷನ್ ಸಿಂಧೂರ್ ಸಶಸ್ತ್ರ ಪಡೆಗಳ ದಾಳಿಯಲ್ಲ, ಭಾರತದ ನೀತಿ, ಉದ್ದೇಶ, ನಿರ್ಧಾರ ಸಂಕೇತ: ಪ್ರಧಾನಿ ಮೋದಿ