BIGG NEWS: BIJP ಜನಸ್ಪಂದನಾ ಸಮಾವೇಶಕ್ಕೆ ಜೆಪಿ ನಡ್ಡಾ ಬರೋದು ಸಂಜೆ ಗೊತ್ತಾಗುತ್ತೆ; ಕೇಂದ್ರ ಸಚಿವೆ ಸ್ಮೃತಿ ಇರಾನಿ ಬರ್ತಾರೆ-CM ಬೊಮ್ಮಾಯಿ

  ಬೆಂಗಳೂರು: ನಾಳೆ ಬಿಜೆಪಿ ಜನಸ್ಪಂದನಾ ಸಮಾವೇಶ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಜನರು  ಸೇರುವ ನೀರಿಕ್ಷೆ ಇದೆ.  ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಈ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.  ನಾಳೆ ಕಾರ್ಯಕ್ರಮಕ್ಕೆ  ಜೆಪಿ ನಡ್ಡಾ ಬರೋದು ಇಂದು ಸಂಜೆ  ಅಂತಿಮ ಆಗಲಿದೆ. ಆದರೆ ಕೇಂದ್ರ ಸಚಿವೆ ಸ್ಮೃತಿ ಇರಾನಿ  ಕಾರ್ಯಕ್ರಮಕ್ಕೆ ಬರುತ್ತಾರೆ ಎಂದರು.  ವಿದ್ಯಾರ್ಥಿಗಳೇ ಗಮನಿಸಿ : ಹಳೆಯ ಪಾಸ್, ರಸೀದಿ ತೋರಿಸಿ `KSRTC’ ಬಸ್ … Continue reading BIGG NEWS: BIJP ಜನಸ್ಪಂದನಾ ಸಮಾವೇಶಕ್ಕೆ ಜೆಪಿ ನಡ್ಡಾ ಬರೋದು ಸಂಜೆ ಗೊತ್ತಾಗುತ್ತೆ; ಕೇಂದ್ರ ಸಚಿವೆ ಸ್ಮೃತಿ ಇರಾನಿ ಬರ್ತಾರೆ-CM ಬೊಮ್ಮಾಯಿ