BIGG BREAKING NEWS: ದೇವನಹಳ್ಳಿಯಲ್ಲಿ ನಶೆಯಿಂದ ಮನೆಗೆ ನುಗ್ಗಿ ದಾಂಧಲೆ ; ಮಹಿಳೆಗೆ ಕೀಟಲೆ ಕೊಟ್ಟ ಭೂಪನಿಗೆ ಬಿತ್ತು ಗೂಸಾ

ದೇವನಹಳ್ಳಿ: ತಾಲೂಕಿನ ನಾಗನಾಯಕನಹಳ್ಳಿ ಗ್ರಾಮದ ನಶೆಯಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆದಿದೆ. ದಾಂಧಲೆ ಮಾಡಿ ಮಹಿಳೆಯರಿಗೆ ಕೀಟಲೆ ಕೊಡುತ್ತಿದ್ದ. ಕೀಟಲೆ ಕೊಟ್ಟ ಭೂಪನಿಗೆ ಸ್ಥಳಿಯರಿಂದ ಗೂಸಾ ಕೊಟ್ಟಿದ್ದಾರೆ. ಗ್ರಾಮಸ್ಥರು ಗೂಸಾ ನೀಡಿ ರಸ್ತೆ ಪಕ್ಕದಲ್ಲಿ ಕಟ್ಟಿ ಹಾಕಿದ್ದಾರೆ. ಗಾಂಜಾ ನಶೆಯಲ್ಲಿ ಮನೆಗಳಿಗೆ ನುಗ್ಗಿರೂ ಶಂಕೆ ವ್ಯಕ್ತವಾಗಿದೆ. BIGG NEWS: ಕೊಡಗಿನಲ್ಲಿ ಭಾರಿ ಮಳೆ: ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮತ್ತೆ ಬಿರುಕು; ಸಂಚಾರ ಕಡಿತ|RAIN EFFECT   ಮಹಿಳೆಯರಿದ್ದ ಮನೆಗೆ ನುಗ್ಗಿ ರಾಡ್ ನಿಂದ ಬೆದರಿಕೆ ಹಾಕಿದ್ದು, ಮನೆ … Continue reading BIGG BREAKING NEWS: ದೇವನಹಳ್ಳಿಯಲ್ಲಿ ನಶೆಯಿಂದ ಮನೆಗೆ ನುಗ್ಗಿ ದಾಂಧಲೆ ; ಮಹಿಳೆಗೆ ಕೀಟಲೆ ಕೊಟ್ಟ ಭೂಪನಿಗೆ ಬಿತ್ತು ಗೂಸಾ