BIGG NEWS : ಮಂಡ್ಯದಲ್ಲಿ ‘ಜಾನಪದ ಕಲಾ ವೈಭವ’ಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ | Minister K. Gopalaya

ಮಂಡ್ಯ: ಇಂದು ಕರ್ನಾಟಕ ಜಾನಪದ ಕಾವ್ಯ, ಕಲೆ, ಸಾಹಿತ್ಯದ ತವರೂರು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ನಿಮ್ಮ ʻಡ್ರೈವಿಂಗ್ ಲೈಸೆನ್ಸ್ʼ ಕಳೆದುಹೋಗಿದೆಯೇ? ಚಿಂತೆ ಬಿಡಿ!… ಮನೆಯಲ್ಲೇ ಕುಂತು ಈ ಕೆಲ್ಸ ಮಾಡಿ ಡಿಎಲ್ ಪಡೆಯಿರಿ! ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದಿನಿಂದ ಆರಂಭಗೊಂಡ ಎರಡು ದಿನಗಳ ಅಖಿಲ ಭಾರತ ಕರ್ನಾಟಕ ಜಾನಪದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ನಿಮ್ಮ ʻಡ್ರೈವಿಂಗ್ ಲೈಸೆನ್ಸ್ʼ ಕಳೆದುಹೋಗಿದೆಯೇ? ಚಿಂತೆ ಬಿಡಿ!… ಮನೆಯಲ್ಲೇ ಕುಂತು ಈ ಕೆಲ್ಸ ಮಾಡಿ … Continue reading BIGG NEWS : ಮಂಡ್ಯದಲ್ಲಿ ‘ಜಾನಪದ ಕಲಾ ವೈಭವ’ಕ್ಕೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಚಾಲನೆ | Minister K. Gopalaya