BIG NEWS: 40% ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಬದುಕಿದ್ದಾಗಲೂ ಸಂಕಟ, ಬದುಕು ಮುಗಿಸಿದ ಮೇಲೂ ಸಂಕಷ್ಟ – ಕಾಂಗ್ರೆಸ್ ಕಿಡಿ

ಬೆಂಗಳೂರು: 40% ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಬದುಕಿದ್ದಾಗಲೂ ಸಂಕಟ, ಬದುಕು ಮುಗಿಸಿದ ಮೇಲೂ ಸಂಕಷ್ಟ. ಕೋವಿಡ್‌ನಿಂದ ( Covid19 ) ಹಿಡಿದು ಪ್ರವಾಹ, ರಸ್ತೆ ಗುಂಡಿಗಳವರೆಗೂ ಇದು ಸಾಬೀತಾಗುತ್ತಲೇ ಇದೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ನೀರಿನಲ್ಲಿ ಶವಯಾತ್ರೆ. ಇದು ಲಿಂಬಾವಳಿ ಮಾಡೆಲ್ಲಾ ಅಥವಾ ಬೊಮ್ಮಾಯಿ ( Bommai ) ಮಾಡೆಲ್ಲಾ ಬಿಜೆಪಿ ( BJP ) ಉತ್ತರಿಸಬೇಕು ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಕಿಡಿಕಾರಿದೆ. 40% ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಬದುಕಿದ್ದಾಗಲೂ ಸಂಕಟ, … Continue reading BIG NEWS: 40% ಸರ್ಕಾರದಲ್ಲಿ ಜನ ಸಾಮಾನ್ಯರಿಗೆ ಬದುಕಿದ್ದಾಗಲೂ ಸಂಕಟ, ಬದುಕು ಮುಗಿಸಿದ ಮೇಲೂ ಸಂಕಷ್ಟ – ಕಾಂಗ್ರೆಸ್ ಕಿಡಿ