‘ಭತ್ತ ಬೆಳೆಗಾರ’ರಿಗೆ ಬಹುಮುಖ್ಯ ಮಾಹಿತಿ: ‘ಕಂದು ಜಿಗಿ ಹುಳುವಿನ ಬಾಧೆ ನಿಯಂತ್ರಣ’ಕ್ಕೆ ಈ ಕ್ರಮ ಅನುಸರಿಸಿ

ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಭಾದೆ ಕಂಡುಬಂದಿದೆ. ರೈತರು ಈ ಬಗ್ಗೆ ಜಾಗೃತರಾಗಿ, ಗದ್ದೆಯನ್ನು ಪ್ರತಿ ದಿನ ವೀಕ್ಷಿಸುತ್ತಿರಬೇಕು. BIGG NEWS: ವಿನಯ್‌ ಗುರೂಜಿ ಅವರ ಆಶ್ರಮಕ್ಕೆ ಚಂದ್ರು ಬಂದಿದ್ದರು;ಈ ಹೊತ್ತಿನಲ್ಲಿ ಯಾಕೋ ಬಂದಿದ್ದೀಯಾ ಎಂದು ಪ್ರಶ್ನೆಸಿದ್ರು: ಆಶ್ರಮದ ಸಿಬ್ಬಂದಿ ಭತ್ತದ ಬುಡವನ್ನು ಪರೀಕ್ಷಿಸಿ ಮತ್ತು ಜಮೀನಿನಲ್ಲಿ ಹೆಚ್ಚು ದಿನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಜಮೀನಿನ ನೀರನ್ನು ಬಸಿದು, ಪುನಃ ಒಂದೆರಡು ದಿನ ಬಿಟ್ಟು ನೀರನ್ನು ಹಾಯಿಸಬೇಕು. ಯೂರಿಯ … Continue reading ‘ಭತ್ತ ಬೆಳೆಗಾರ’ರಿಗೆ ಬಹುಮುಖ್ಯ ಮಾಹಿತಿ: ‘ಕಂದು ಜಿಗಿ ಹುಳುವಿನ ಬಾಧೆ ನಿಯಂತ್ರಣ’ಕ್ಕೆ ಈ ಕ್ರಮ ಅನುಸರಿಸಿ