Bengaluru Traffic Update: ಬೆಂಗಳೂರಿನ ‘ವಾಹನ ಸವಾರ’ರಿಗೆ ಬಹುಮುಖ್ಯ ಮಾಹಿತಿ: ಆ.15ರಂದು ಈ ‘ಸಂಚಾರ ಮಾರ್ಗ’ಗಳಲ್ಲಿ ಬದಲಾವಣೆ

ಬೆಂಗಳೂರು: ಆಗಸ್ಟ್ 15, 2022ರಂದು ಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಬಿಡುಗಡೆ ಮಾಡಿದ್ದು, 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ. BIG NEWS: 1 ಕಿಲೋಮೀಟರ್ ನದಿಯಲ್ಲಿ ಕೊಚ್ಚಿ ಹೋದ್ರು.. … Continue reading Bengaluru Traffic Update: ಬೆಂಗಳೂರಿನ ‘ವಾಹನ ಸವಾರ’ರಿಗೆ ಬಹುಮುಖ್ಯ ಮಾಹಿತಿ: ಆ.15ರಂದು ಈ ‘ಸಂಚಾರ ಮಾರ್ಗ’ಗಳಲ್ಲಿ ಬದಲಾವಣೆ