BIG NEWS: ‘ಶಿವಮೊಗ್ಗ ನಗರ’ದಲ್ಲಿ ‘ಗಣಪತಿ’ ಕೂರಿಸೋರಿಗೆ ಬಹುಮುಖ್ಯ ಮಾಹಿತಿ: ನಾಳೆ ಈ ಸ್ಥಳಗಳಲ್ಲಿ ‘ಮೂರು ಇಲಾಖೆ ಅನುಮತಿ’ಗೆ ಒಂದೆಡೆ ವ್ಯವಸ್ಥೆ

ಶಿವಮೊಗ್ಗ: ನಗರದಲ್ಲಿ ಗಣಪತಿ ಹಬ್ಬದಂದು ( Ganesh Festival ) ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗಾಗಿ ಪೊಲೀಸ್, ಪಾಲಿಕೆ ಹಾಗೂ ಮೆಸ್ಕಾಂ ಅನುಮತಿ ಪಡೆಯೋದು ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲಿ ಒಂದೇ ಕಡೆಯಲ್ಲಿ ನಾಳೆ ಜಿಲ್ಲಾಡಳಿತದಿಂದ ಈ ಮೂರು ಇಲಾಖೆಯಿಂದ ಅನುಮತಿ ನೀಡೋ ಸಂಬಂಧ ವ್ಯವಸ್ಥೆ ಮಾಡಲಾಗಿದೆ. BIGG NEWS : `ACB’ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ ಈ ಕುರಿತಂತೆ ಜಿಲ್ಲಾಡಳಿತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2022ನೇ ಸಾಲಿನ ಗಣೇಶ ಹಬ್ಬದ … Continue reading BIG NEWS: ‘ಶಿವಮೊಗ್ಗ ನಗರ’ದಲ್ಲಿ ‘ಗಣಪತಿ’ ಕೂರಿಸೋರಿಗೆ ಬಹುಮುಖ್ಯ ಮಾಹಿತಿ: ನಾಳೆ ಈ ಸ್ಥಳಗಳಲ್ಲಿ ‘ಮೂರು ಇಲಾಖೆ ಅನುಮತಿ’ಗೆ ಒಂದೆಡೆ ವ್ಯವಸ್ಥೆ