BIG NEWS: ಕರ್ನಾಟಕದಲ್ಲಿ ‘ಹಕ್ಕುಪತ್ರ’ ವಿತರಣೆ ಮೂಲಕ ‘6ನೇ ಗ್ಯಾರಂಟಿ’ ಜಾರಿ: ರಾಹುಲ್ ಗಾಂಧಿ

ವಿಜಯನಗರ: ಕರ್ನಾಟಕ ದೇಶದಲ್ಲೇ ಹಕ್ಕುಪತ್ರ ನೀಡುವಲ್ಲಿ ಮೊದಲ ರಾಜ್ಯವಾಗಬೇಕು. ಕರ್ನಾಟಕದಲ್ಲಿ ಹಕ್ಕು ಪತ್ರ ನೀಡುವ ಮೂಲಕ ಜನತೆಗೆ 6ನೇ ಗ್ಯಾರಂಟಿ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ ಎಂಬುದಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿಳಿಸಿದ್ದಾರೆ. ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವಂತ ಕಾಂಗ್ರೆಸ್ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ನಾವು ಪಂಚ ಗ್ಯಾರಂಟಿ ಜೊತೆಗೆ ಬಡ ಜನರಿಗೆ ಹಕ್ಕು ಪತ್ರ ನೀಡಬೇಕು ಎಂಬುದಾಗಿ ನಿರ್ಧರಿಸಿದ್ದೆವು. ಅದರಂತೆ ಇಂದು ಯಾವುದೇ ಜಾತಿ-ಧರ್ಮ ನೋಡದೇ ವಿತರಣೆ ಮಾಡಲಾಗುತ್ತಿದೆ … Continue reading BIG NEWS: ಕರ್ನಾಟಕದಲ್ಲಿ ‘ಹಕ್ಕುಪತ್ರ’ ವಿತರಣೆ ಮೂಲಕ ‘6ನೇ ಗ್ಯಾರಂಟಿ’ ಜಾರಿ: ರಾಹುಲ್ ಗಾಂಧಿ