IMPACT: ಕನ್ನಡ ನ್ಯೂಸ್‌ ನೌ ಸುದ್ದಿಗೆ ಎಚ್ಚೆತ್ತ ಪೊಲೀಸ್ ಇಲಾಖೆ.!

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ. ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪೊಲೀಸ್ ಅದೀಕ್ಷಕರಾದ ಶಿವಕುಮಾರ್ ಅವರು ವರ್ಗಾವಣೆ ಮಾಡಿದರೂ ಹೋಗದೆ ಇರೋ ಪೇದೆಯ ಸುದ್ದಿಯನ್ನು ನಿಮ್ಮ ಕನ್ನಡ ನ್ಯೂಸ್‌ ನೌ ಹಾಕಿದ ಕೂಡಲೆ ಇಲಾಖೆ ಎಚ್ಚೆತ್ತು ವರ್ಗಾವಣೆ ಆದ ಸ್ಥಳಕ್ಕೆ ಹೋಗಿ ಕರ್ತವ್ಯಕ್ಕೆ ಹಾಜರಾಗುವಂತೆ ಪೇದೆಗೆ ಸೂಚಿಸಿದೆ. ಕೂಡಲೇ ಪೇದೆ ಸಂಚಾರಿ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎನ್ನಲಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ನಟರಾಜು ಎಂಬಾತ ಜೂನ್ ಅಲ್ಲಿ ವರ್ಗಾವಣೆ ಆದರೂ ಹೋಗದೆ ಠಾಣೆಯ ಇನ್ಸ್ ಪೆಕ್ಟರ್ ಬೆಂಬಲಕ್ಕಿದ್ದಾರೆ ಎಂದು ಸಂಚಾರಿ ಠಾಣೆಗೆ … Continue reading IMPACT: ಕನ್ನಡ ನ್ಯೂಸ್‌ ನೌ ಸುದ್ದಿಗೆ ಎಚ್ಚೆತ್ತ ಪೊಲೀಸ್ ಇಲಾಖೆ.!