ಈ ರೀತಿ ‘ದೇವಿ ಮಾತಂಗಿ’ ಪೂಜೆ ಮಾಡಿದರೆ ಅದೃಷ್ಟ ತಾನಾಗೇ ಹುಡುಕಿಕೊಂಡು ಬರುತ್ತೆ

ಚಿನ್ನ ಸಿಕ್ಕರೂ ಬುಧ ಸಿಗುವುದಿಲ್ಲ ಎಂಬುದು ನಮ್ಮ ಪೂರ್ವಜರು ಹಿಂದಿನಿಂದಲೂ ಹೇಳುತ್ತಾ ಬಂದಿರುವ ಮಾತು. ಅಂತಹ ಶ್ರೇಷ್ಠತೆಯನ್ನು ಈ ಬುಧವಾರ ಹೊಂದಿದೆ. ಇದಕ್ಕೆ ಕಾರಣವೆಂದರೆ ಬುಧವಾರದಂದು ನಾವು ಪ್ರಾರಂಭಿಸುವ ಮತ್ತು ಮಾಡುವ ಎಲ್ಲಾ ಕೆಲಸಗಳು ಉತ್ತಮವಾಗಿ ನಡೆಯುತ್ತವೆ ಮತ್ತು ಬುಧವಾರ ಬುಧ ಗ್ರಹದ ದಿನವಾಗಿದೆ. ನಮ್ಮ ಬುದ್ದಿವಂತಿಕೆ, ಕ್ರಿಯೆ ಮತ್ತು ಮನಸ್ಸನ್ನು ನಿಚ್ಚಳವಾಗಿಟ್ಟುಕೊಂಡು ಒಳ್ಳೆಯ ಆಲೋಚನೆಗಳನ್ನು ಮತ್ತು ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುವವನು ಅವನು. ಆದುದರಿಂದ ಅಂದು ನಾವು ಮಾಡುವ ಕಾರ್ಯಗಳೂ ಸಫಲವಾಗುತ್ತವೆ ಎಂಬ ನಂಬಿಕೆ ಇದೆ. … Continue reading ಈ ರೀತಿ ‘ದೇವಿ ಮಾತಂಗಿ’ ಪೂಜೆ ಮಾಡಿದರೆ ಅದೃಷ್ಟ ತಾನಾಗೇ ಹುಡುಕಿಕೊಂಡು ಬರುತ್ತೆ