ಧಮ್‌, ತಾಕತ್ತು ಇದ್ದರೇ ನ್ಯಾಯಾಂಗ ತನಿಖೆ ಮಾಡಿ: ಸಿಎಂಗೆ ಸವಾಲ್‌ ಹಾಕಿದ ಡಿಕೆಶಿ

ಬೆಂಗಳೂರು: ಚುನಾವಣಾ ಗುರುತಿನ ಚೀಟಿಗೆ ಸಂಬಂಧಪಟ್ಟಂತೆ ನಡೆದಿದೆ ಎನ್ನಲಾಗುತ್ತಿರುವ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ರಾಜ್ಯ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್‌ ನಾಯಕರು ದೂರು ನೀಡಿದರು. ದೂರು ನೀಡಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿ.ಕೆ ಶಿವಕುಮಾರ್‌ ಅವರು ನಮಗೆ ಧಮ್‌ ತಾಕತ್ತ ಅಂತ ಸಿಎಂ ಹೇಳಿದ್ದರು, ಈಗ ಅವರಿಗೆ ಧಮ್‌ ತಾಕತ್ತು ಇದ್ದರೇ ನ್ಯಾಯಾಂಗ ತನಿಖೆ ನಡೆಸಲಿ ಅಂತ ಸವಾಲು ಹಾಕಿದರು. ಇದೇ ವೇಳೆ ಶಾಸಕರು ಹಾಗೂ ಸಚಿವರ ಕಾಲ್‌ ಲೀಸ್ಟ್‌ ತೆಗೆದರೆ ಎಲ್ಲವೂ ಬಹಿರಂಗವಾಗಲಿದೆ ಅಂತ … Continue reading ಧಮ್‌, ತಾಕತ್ತು ಇದ್ದರೇ ನ್ಯಾಯಾಂಗ ತನಿಖೆ ಮಾಡಿ: ಸಿಎಂಗೆ ಸವಾಲ್‌ ಹಾಕಿದ ಡಿಕೆಶಿ