‘ವೈದ್ಯರೊಂದಿಗೆ ಹಿಂಸಾಚಾರ ನಡೆದ್ರೆ, 6 ಗಂಟೆಯಲ್ಲಿ FIR ದಾಖಲಿಸ್ಬೇಕು’ : ‘ಹೊಸ ನಿಯಮ’ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ : ವೈದ್ಯರ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ವೈದ್ಯರ ಆಕ್ರೋಶ ಹೆಚ್ಚುತ್ತಿದೆ. ದೇಶಾದ್ಯಂತ ವೈದ್ಯರು ಮತ್ತು ದಾದಿಯರು ಮುಷ್ಕರ ನಡೆಸಿದ್ದು, ಆರೋಗ್ಯ ಸೇವೆಗಳನ್ನ ಸ್ಥಗಿತಗೊಳಿಸಿದ್ದಾರೆ. ಎಲ್ಲಾ ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಮುಷ್ಕರ ನಿರತ ವೈದ್ಯರು ಒತ್ತಾಯಿಸುತ್ತಿದ್ದಾರೆ. ಈ ದಿಕ್ಕಿನಲ್ಲಿ ಬಹಳ ಮುಖ್ಯವಾದ ಹೆಜ್ಜೆಯನ್ನ ಇಟ್ಟಿರುವ ಕೇಂದ್ರ ಸರ್ಕಾರ, ಯಾವುದೇ ವೈದ್ಯರೊಂದಿಗೆ ಯಾವುದೇ ರೀತಿಯ ಹಿಂಸಾಚಾರ ಸಂಭವಿಸಿದರೆ, ವೈದ್ಯಕೀಯ ಕಾಲೇಜು ಅಥವಾ ಆಸ್ಪತ್ರೆಯ ಮುಖ್ಯಸ್ಥರು ಅದಕ್ಕೆ ಜವಾಬ್ದಾರರಾಗಿರುತ್ತಾರೆ ಎಂದು ಶುಕ್ರವಾರ ಆದೇಶ ಹೊರಡಿಸಿದೆ. ಆರೋಗ್ಯ … Continue reading ‘ವೈದ್ಯರೊಂದಿಗೆ ಹಿಂಸಾಚಾರ ನಡೆದ್ರೆ, 6 ಗಂಟೆಯಲ್ಲಿ FIR ದಾಖಲಿಸ್ಬೇಕು’ : ‘ಹೊಸ ನಿಯಮ’ ಹೊರಡಿಸಿದ ಕೇಂದ್ರ ಸರ್ಕಾರ