‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಆಚಾರ್ಯ ಚಾಣಕ್ಯರು ರಾಜನೀತಿಯಿಂದ ಆಡಳಿತ ನಡೆಸುವುದಲ್ಲದೇ, ಸಾಮಾಜಿಕ ಜೀವನದಲ್ಲಿ ಏನೆಲ್ಲಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು ಎಂದು ಹೇಳಿದರು. ಅವರು ಹೇಳಿದ ಮಾತು ಇಂದಿಗೂ ಅನ್ವಯಿಸುತ್ತದೆ. ಚಾಣಕ್ಯನು ತನ್ನ ನೀತಿಶಾಸ್ತ್ರದಲ್ಲಿ ಜೀವನದ ಪ್ರತಿಯೊಂದು ಅಂಶಕ್ಕೂ ಸಂಬಂಧಿಸಿದಂತೆ ಅನೇಕ ಪ್ರಮುಖ ಸೂಚನೆಗಳನ್ನ ಮತ್ತು ನಿರ್ದೇಶನಗಳನ್ನ ನೀಡಿದ್ದಾರೆ. ಬಾಲ್ಯ, ಯೌವನ ಮತ್ತು ವೃದ್ಧಾಪ್ಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಜೀವನ ವಿಧಾನ ಹೇಗಿರಬೇಕು? ಯಾರೊಂದಿಗೆ ಮಾತನಾಡಬೇಕು? ಯಾರು ತಪ್ಪಿಸಬೇಕು? ಹೇಗೆ ಮಾತನಾಡಬೇಕು ಏನು ಮಾತನಾಡಬಾರದು ಎಂಬಿತ್ಯಾದಿ ಸಮಗ್ರ ವಿವರಗಳನ್ನ … Continue reading ‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!