ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!
ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನ ಕೈಬಿಟ್ಟಿದ್ದು, ಪಾಕಿಸ್ತಾನ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಹೊಸ ವಾದವೊಂದನ್ನು ಮುನ್ನೆಲೆಗೆ ತಂದಿದ್ದು, ನಿಮ್ಮಂತೆ ಬ್ರಹ್ಮಪುತ್ರ ನೀರನ್ನು ಚೀನಾ ನಿಲ್ಲಿಸಿದರೆ ಏನಾಗುತ್ತದೆ ಎಂದು ಕೇಳುತ್ತಿದೆ. ಈ ವಾದವನ್ನ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಚರ್ಚಿಸಲಾಗುತ್ತಿದೆ. ಇದರೊಂದಿಗೆ ಭಾರತವು ಮೊದಲ ಬಾರಿಗೆ ಪಾಕಿಸ್ತಾನದ ವಾದಕ್ಕೆ ಬಲವಾದ ಪ್ರತಿವಾದವನ್ನು ನೀಡಿದೆ. ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ ತಮ್ಮ ಮೇಲೆ ಪರಿಣಾಮ … Continue reading ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!
Copy and paste this URL into your WordPress site to embed
Copy and paste this code into your site to embed