ಸಿದ್ದರಾಮಯ್ಯ ಫೋನ್ ಟ್ರ್ಯಾಪ್ ಮಾಡಿದರೆ ಪ್ರಜ್ವಲ್ ಪರಾರಿಯಾಗಲು ಸಹಕರಿಸಿದವರ ಬಗ್ಗೆ ತಿಳಿಯುತ್ತೆ : ಆರ್. ಅಶೋಕ್

ಬೀದರ್ : ಪ್ರಜ್ವಲ್ ರೇವಣ್ಣ ಪರಾರಿ ಯಾಗಲು ತಿಳಿಯಬೇಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋನ್ ಅನ್ನು ಟ್ರ್ಯಾಪ್ ಮಾಡಿದರೆ ಪ್ರಜ್ವಲ್ ಪರಾರಿಯಾಗಲು ಸಹಕರಿಸಿದವರ ಕುರಿತಂತೆ ತಿಳಿಯುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು. ಇಂದು ಬೀದರ್ ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಕರಣದಲ್ಲಿ ತಪ್ಪು ಮಾಡಿದ್ದು ರಾಜ್ಯ ಸರ್ಕಾರ ಆದರೆ ಕೇಂದ್ರ ಸರ್ಕಾರದ ಮೇಲೆ ಹೊಣೆ ಹೊರಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ನಮ್ಮ ಜವಾಬ್ದಾರಿ ಅಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆದು ಕೊಡಲಿ ಮಾಜಿ ಪ್ರಧಾನಿ … Continue reading ಸಿದ್ದರಾಮಯ್ಯ ಫೋನ್ ಟ್ರ್ಯಾಪ್ ಮಾಡಿದರೆ ಪ್ರಜ್ವಲ್ ಪರಾರಿಯಾಗಲು ಸಹಕರಿಸಿದವರ ಬಗ್ಗೆ ತಿಳಿಯುತ್ತೆ : ಆರ್. ಅಶೋಕ್