BIGG NEWS: ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮಾಧುಸ್ವಾಮಿ ವಿರುದ್ಧ ನಿಲ್ಲಲಿ: ವೈ.ಎ ನಾರಾಯಣಸ್ವಾಮಿ ಸವಾಲ್‌

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಾಕತ್ತಿದ್ದರೆ ಚಿಕ್ಕನಾಯಕನಹಳ್ಳಿಯಲ್ಲಿ ಮಾಧುಸ್ವಾಮಿ ವಿರುದ್ಧ ನಿಲ್ಲಲಿ ಎಂದು ವಿಧಾನ ಪರಿಷತ್‌ ಮುಖ್ಯಸಚೇತಕ ವೈ.ಎ ನಾರಾಯಣಸ್ವಾಮಿ ಸವಾಲ್‌ ಹಾಕಿದ್ದಾರೆ. BIGG NEWS : ಬೆಂಗಳೂರು ಜನತೆಗೆ ಬಿಗ್‌ ಶಾಕ್‌ : ದಿಢೀರ್‌ ‘ಮನೆ ಬಾಡಿಗೆ ಏರಿಕೆ ‘ಮಾಡಿದ ಮಾಲೀಕರು | House rent hike   ಸಿದ್ದರಾಮಯ್ಯ ಅವರಿಗೆ ಕಷ್ಟ ಕಾಲದಲ್ಲಿ ಬಾದಾಮಿ ಜನತೆ ಕೈ ಹಿಡಿದರು. ಆದರೆ ಈಗ ಅಲ್ಲಿನ ಜನರಿಗೆ ಮೋಸ ಮಾಡಿ ಕೋಲಾರದತ್ತ ಮುಖ ಮಾಡಿದ್ದಾರೆ. 5 … Continue reading BIGG NEWS: ಸಿದ್ದರಾಮಯ್ಯಗೆ ತಾಕತ್ತಿದ್ದರೆ ಮಾಧುಸ್ವಾಮಿ ವಿರುದ್ಧ ನಿಲ್ಲಲಿ: ವೈ.ಎ ನಾರಾಯಣಸ್ವಾಮಿ ಸವಾಲ್‌