ಪಾರ್ಟಿ ಕಸ ಗುಡಿಸಲು ಹೇಳಿದರೆ, ಕಸ ಗುಡಿಸುವೆ: ಸಂಸದ ನಳೀನ್‌ ಕುಮಾರ್ ಕಟೀಲ್‌!

ಮಂಗಳೂರು: ಪಾರ್ಟಿ ಕಸ ಗುಡಿಸಲುಹೇಳಿದರೆ, ಕಸ ಗುಡಿಸುವೆ ಅಂತ ಸಂಸದ ನಳೀನ್‌ ಕುಮಾರ್‌ ಕಟೀಲ್ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಹೇಳಿದರು. ನಾಯಕರು ಎಲ್ಲಾ ಯೋಚನೆ ಮಾಡಿ ಟಿಕೇಟ್‌ ನೀಡುವುದರ ಬಗ್ಗೆ ತೀರ್ಮಾನ ಮಾಡುತ್ತಾರೆ ಅಂಥ ಹೇಳಿದರು. ಅವರು ತೆಗೆದುಕೊಳ್ಳುವುದಕ್ಕೆ ತಕ್ಕಂತೆ ನಾವು ನಡೆದುಕೊಳ್ಳುತ್ತೇವೆ ಅಂತ ಹೇಳಿದರು. ಇದಲ್ಲದೇ ಕಾರ್ಯಕರ್ತರೇ ಪಾರ್ಟಿ ಜೀವಾಳ ಹೀಗಾಗಿ ಅವರಿಗಾಗಯೇ ಎಲ್ಲವೂ ನಡೆಯಲಿದೆ ಅಂಥ ಹೇಳಿದರು. ಇನ್ನೂ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನಳೀನ್‌ … Continue reading ಪಾರ್ಟಿ ಕಸ ಗುಡಿಸಲು ಹೇಳಿದರೆ, ಕಸ ಗುಡಿಸುವೆ: ಸಂಸದ ನಳೀನ್‌ ಕುಮಾರ್ ಕಟೀಲ್‌!