‘ಪಂಚರತ್ನ ಯೋಜನೆ’ ಜಾರಿ ಮಾಡದಿದ್ರೆ, ‘ಜೆಡಿಎಸ್’ ವಿಸರ್ಜನೆ ; ಹೆಚ್.ಡಿ ಕುಮಾರಸ್ವಾಮಿ

ತುಮಕೂರು: ರಾಜ್ಯದಲ್ಲಿ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿ ಮಾಡುತ್ತೇವೆ. ಒಂದ್ವೇಳೆ ಮಾಡದಿದ್ರೆ ಜೆಡಿಎಸ್‍ ಪಕ್ಷವನ್ನ ವಿಸರ್ಜನೆ ಮಾತ್ತೇವೆ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಹೇಳಿದರು. ಶಿರಾ ತಾಲೂಕಿನ ಜಾನಕಲ್ಲು ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ  ಶಿಕ್ಷಣ, ಉದ್ಯೋಗ, ರೈತರ ಸಾಲಮನ್ನಾ ಸೇರಿ ಹಲವು ಯೋಜನೆಗಳನ್ನ ಜಾರಿ ಮಾಡಲಾಗುವುದು” ಎಂದರು. ಇನ್ನು ಇತ್ತಿಚಿಗೆ ಮಕ್ಕಳಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗ್ತಿಲ್ಲ. ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ಮೊರೆ … Continue reading ‘ಪಂಚರತ್ನ ಯೋಜನೆ’ ಜಾರಿ ಮಾಡದಿದ್ರೆ, ‘ಜೆಡಿಎಸ್’ ವಿಸರ್ಜನೆ ; ಹೆಚ್.ಡಿ ಕುಮಾರಸ್ವಾಮಿ