ಜನಾರ್ಧನ್ ರೆಡ್ಡಿ ‘ಬಿಜೆಪಿ’ಗೆ ಮರಳಿದರೆ ‘ಲೋಕಸಭಾ ಚುನಾವಣೆ’ಯಲ್ಲಿ ಒಗ್ಗಟ್ಟಿನಿಂದ ಹೋರಾಟ : ಶ್ರೀ ರಾಮುಲು

ಬಳ್ಳಾರಿ : ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಕೈ ಕೊಟ್ಟು ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರ್ಪಡೆಯಾಗಿದ್ದಾರೆ. ಇದೀಗ ಇದರ ಬೆನ್ನಲ್ಲೇ ಗಂಗಾವತಿ ಕ್ಷೇತ್ರದ ಕೆ ಆರ್ ಪಿ ಪಿ ಶಾಸಕ ಜನಾರ್ದನ ರೆಡ್ಡಿ ಕೂಡ ಬಿಜೆಪಿಗೆ ಮರಳುವ ಕುರಿತು ಮಾಜಿ ಸಚಿವ ಶ್ರೀರಾಮುಲು ಸುಳಿವು ನೀಡಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದ ‘ಮಣ್ಣು’ ಕಂಡವರ ಪಾಲು : ‘ಅಕ್ರಮ’ ನಡೆಯುತ್ತಿದ್ದರು ‘ಕಣ್ಣುಮುಚ್ಚಿ’ ಕುಳಿತ ಅಧಿಕಾರಿಗಳು ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೆಹಲಿಗೆ ಭೇಟಿ ನೀಡಿದ್ದ … Continue reading ಜನಾರ್ಧನ್ ರೆಡ್ಡಿ ‘ಬಿಜೆಪಿ’ಗೆ ಮರಳಿದರೆ ‘ಲೋಕಸಭಾ ಚುನಾವಣೆ’ಯಲ್ಲಿ ಒಗ್ಗಟ್ಟಿನಿಂದ ಹೋರಾಟ : ಶ್ರೀ ರಾಮುಲು