ಮೋದಿ ನಂಗೇನಾದರೂ ಸಿಕ್ಕರೆ ‘ಕಾಲಲ್ಲಿ’ ಇರೋದನ್ನ ತೆಗದು ಹೊಡಿತೀನಿ : G.S ಮಂಜುನಾಥ್ ವಿವಾದಾತ್ಮಕ ಹೇಳಿಕೆ

ಚಿತ್ರದುರ್ಗ : ಇತ್ತೀಚಿಗೆ ಮಹಿಳಾ ದಿನಾಚರಣೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಡುಗೆ ಅನಿಲ ದರವನ್ನು ನೂರು ರೂಪಾಯಿಗೆ ಇಳಿಸಿದರು ಈ ಕುರಿತಾಗಿ ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ಲೋಕಸಭಾ ಚುನಾವಣೆ ಹಿನ್ನೆಲೆ 100 ರೂಪಾಯಿ ಹೇಳಿಕೆ ಮಾಡಿದ್ದಾರೆ ಒಂದು ವೇಳೆ ನನಗೆ ಏನಾದರೂ ಸಿಕ್ಕರೆ ಮೋದಿಗೆ ಕಾಲಲ್ಲಿ ಇರುವುದನ್ನು ತೆಗೆದು ಹೊಡೆಯುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಮೋದಿ ದೂಸ್ರಿ ಮಿಟ್ಟಿ ಕಾ ಇನ್ಸಾನ್ ಹೈ’: ಚುನಾವಣಾ ಭರವಸೆಗಳ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ … Continue reading ಮೋದಿ ನಂಗೇನಾದರೂ ಸಿಕ್ಕರೆ ‘ಕಾಲಲ್ಲಿ’ ಇರೋದನ್ನ ತೆಗದು ಹೊಡಿತೀನಿ : G.S ಮಂಜುನಾಥ್ ವಿವಾದಾತ್ಮಕ ಹೇಳಿಕೆ