BIG NEWS: ದೇವೇಗೌಡರ ಬಗ್ಗೆ ನನ್ನ ಹೇಳಿಕೆಯಿಂದ ನೋವಾದಿದ್ದರೇ ವಿಷಾಧಿಸುವೆ – ಮಾಜಿ ಶಾಸಕ ಕೆಎನ್ ರಾಜಣ್ಣ

ತುಮಕೂರು: ಇಂದು ಬೆಳಿಗ್ಗೆಯಷ್ಟೇ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ( Ex PM HD Devegowdha ) ಅವರಿಗೆ ನಾಲ್ಕು ಜನರು ಹೊತ್ತುಕೊಂಡು ಹೋಗುವ ಟೈಂ ಬಂದಿದೆ ಎಂಬುದಾಗಿ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ನ ಮಾಜಿ ಶಾಸಕ ಕೆಎನ್ ರಾಜಣ್ಣ ( Ex MLA KN Rajanna ) ಹೇಳಿದ್ದರು. ಅವರ ಈ ಹೇಳಿಕೆಯ ಬಗ್ಗೆ ಹಲವರು ಕಿಡಿಕಾರಿದ್ದರು. ವಾಗ್ದಾಳಿ ನಡೆಸಿದ್ದರು. ಈ ಬೆನ್ನಲ್ಲೇ ಅವರು ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ‘ರೈಲ್ವೆ … Continue reading BIG NEWS: ದೇವೇಗೌಡರ ಬಗ್ಗೆ ನನ್ನ ಹೇಳಿಕೆಯಿಂದ ನೋವಾದಿದ್ದರೇ ವಿಷಾಧಿಸುವೆ – ಮಾಜಿ ಶಾಸಕ ಕೆಎನ್ ರಾಜಣ್ಣ