‘ನಾನು ದೊಡ್ಡ ದರೋಡೆಕೋರನಾದರೆ, ಕೇಜ್ರಿವಾಲ್ ಮಹಾ ದರೋಡೆಕೋರ’ : ದೆಹಲಿ ಸಿಎಂ ವಿರುದ್ಧ ಸುಕೇಶ್ ಆರೋಪ

ನವದೆಹಲಿ : ಎಲ್ ಜಿಗೆ ದೂರು ನೀಡಿದ ನಂತರ ಎಎಪಿ ನಾಯಕ ಸತ್ಯೇಂದ್ರ ಜೈನ್ ಮತ್ತು ತಿಹಾರ್ ಜೈಲಿನ ಮಾಜಿ ಡಿಜಿ (ಜೈಲುಗಳು) ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಜೈಲಿನಲ್ಲಿರುವ ಬಂಧಿತ ಸುಕೇಶ್ ಚಂದ್ರಶೇಖರ್ ಮತ್ತೊಂದು ಪತ್ರ ಬರೆದಿದ್ದಾರೆ. BIGG NEWS : ವಿಧಾನಸಭಾ ಸದಸ್ಯರ ಸೋಗಿನಲ್ಲಿ ‘KSRTC’ ವ್ಯವಸ್ಥಾಪಕ ನಿರ್ದೇಶಕರಿಗೆ ವಂಚನೆಗೆ ಯತ್ನ : ಆರೋಪಿ ಅರೆಸ್ಟ್ ಕೆಲದಿನಗಳ ಹಿಂದೆ ಸುಕೇಶ್ ದೆಹಲಿಯ ಎಲ್ ಜಿ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದು ಬಂಧಿತ … Continue reading ‘ನಾನು ದೊಡ್ಡ ದರೋಡೆಕೋರನಾದರೆ, ಕೇಜ್ರಿವಾಲ್ ಮಹಾ ದರೋಡೆಕೋರ’ : ದೆಹಲಿ ಸಿಎಂ ವಿರುದ್ಧ ಸುಕೇಶ್ ಆರೋಪ