ಬಿಜೆಪಿಯವರು ಬಾಯಿ ತೆರೆದರೆ ಬರಿ ಸುಳ್ಳುಗಳು ಹೊರಬರುತ್ತವೆ : ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ

ಮಂಗಳೂರು : ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2024-25ನೆ ಸಾಲಿನ ದಾಖಲೆಯ 15ನೇ ಬಜೆಟ್ ಮಂಡಿಸಿದ್ದು ಇದಕ್ಕೆ ವಿರೋಧ ಪಕ್ಷಗಳು ವಿವಿಧ ರೀತಿಯಲ್ಲಿ ಟೀಕೆ ವ್ಯಕ್ತಪಡಿಸಿವೆ ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯವರು ಬಾಯಿ ತೆರೆದರೆ ಬರಿ ಸುಳ್ಳುಗಳು ಹೊರ ಬರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೇವಲ ಪ್ರಚೋದನೆ ಮಾಡುವುದು ಬಿಜೆಪಿ ಅವರಿಗೆ ಅಭ್ಯಾಸವಾಗಿದೆ ಹಿಂದುಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡೆ ರಾಜಕಾರಣ ಮಾಡುತ್ತಿದ್ದಾರೆ.ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ ಟೀಕೆ ಮಾಡುತ್ತಿದ್ದಾರೆ ಪ್ರತಿಪಕ್ಷಗಳು ಬಜೆಟ್ … Continue reading ಬಿಜೆಪಿಯವರು ಬಾಯಿ ತೆರೆದರೆ ಬರಿ ಸುಳ್ಳುಗಳು ಹೊರಬರುತ್ತವೆ : ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ