ಅಶೋಕ್ ಅವರೇ ವಾಲ್ಮೀಕಿ ನಿಗಮದ ಕೇಸ್ ಬಗ್ಗೆ ಹೇಳುವುದಿದ್ದರೇ, ಕೇಳುವುದಿದ್ದರೇ SIT ಮುಂದೆ ಕೇಳಿ, ಹೇಳಿ: ಸಿಎಂ

ಬೆಂಗಳೂರು: ವಿಪಕ್ಷ ನಾಯಕ ಆರ್ ಅಶೋಕ್ ಅವರೇ ನೀವು ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಹೇಳುವುದಿದ್ದರೇ, ಕೇಳುವುದಿದ್ದರೇ ಎಸ್ಐಟಿ ಮುಂದೆ ಹೋಗಿ ಕೇಳಿ, ಹೇಳಿ. ಅದು ಬಿಟ್ಟು ಹಾದಿ ಬೀದಿಯಲ್ಲಿ ಕತೆ ಕಟ್ಟಿಕೊಂಡು ಮಾತೋಡು ಬಿಡಿ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಈ ಕೆಳಗಿನಂತೆ ತಿಳಿಸಿದ್ದಾರೆ. ಸನ್ಮಾನ್ಯ ಆರ್. ಅಶೋಕ್ ಅವರೇ, ವಾಲ್ಮೀಕಿ ಅಭಿವೃದ್ದಿ ನಿಗಮಕ್ಕೆ ಸಂಬಂಧಿಸಿದ ಹಗರಣದ ಬಗ್ಗೆ ನೀವು ಕೆಲವು … Continue reading ಅಶೋಕ್ ಅವರೇ ವಾಲ್ಮೀಕಿ ನಿಗಮದ ಕೇಸ್ ಬಗ್ಗೆ ಹೇಳುವುದಿದ್ದರೇ, ಕೇಳುವುದಿದ್ದರೇ SIT ಮುಂದೆ ಕೇಳಿ, ಹೇಳಿ: ಸಿಎಂ