ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ ಇರುವುದು, ಕೇಸರಿ ಶಾಲಿನಲ್ಲಿಲ್ಲ : ಡಿಕೆಗೆ HDK ತಿರುಗೇಟು

ಮಂಡ್ಯ : ಡಿಕೆ ಶಿವಕುಮಾರ್ ಅವರು ಇಂದು ಮಂಡ್ಯದಲ್ಲಿ ಚುನಾವಣಾ ಪ್ರಚಾರದ ವೇಳೆ ಕೇಸರಿ ಶಾಲಾ ಹಾಕಿಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಸಿದ್ದಾಂತವನ್ನುನೀರಿನಲ್ಲಿ ತೊಳೆದುಕೊಂಡಿದ್ದಾರೆ ಎಂದು ನೀಡಿರುವ ಹೇಳಿಕೆಗೆ ಇದೀಗ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದು ಸಿದ್ಧಾಂತ ಎನ್ನುವುದು ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಇದೆ ಕೇಸರಿ ಶಾಲು ಹಾಕಿಕೊಳ್ಳುವುದರಲ್ಲಿಲ್ಲ ಎಂದು ಹೇಳಿದರು. BREAKING: ಏ.15 ರಿಂದ ದೇಶದಲ್ಲಿ USSD ಆಧಾರಿತ ‘ಕರೆ ಫಾರ್ವರ್ಡಿಂಗ್’ ಸೇವೆಗಳು ಸ್ಥಗಿತ ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ … Continue reading ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ ಇರುವುದು, ಕೇಸರಿ ಶಾಲಿನಲ್ಲಿಲ್ಲ : ಡಿಕೆಗೆ HDK ತಿರುಗೇಟು