ರಾಜಕಾರಣದಿಂದ ಹಣ ಗಳಿಸೋದಕ್ಕೆ ಐಎಎಸ್ ಅಧಿಕಾರಿಗಳು, ರೌಡಿಗಳು ಇಳಿಯುತ್ತಿದ್ದಾರೆ – ಸಂತೋಷ್ ಹೆಗ್ಡೆ

ದಾವಣಗೆರೆ: ಒಂದೆಡೆ ಬಿಜೆಪಿಗೆ ರೌಡಿಗಳ ಸೇರ್ಪಡೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಮತ್ತೊಂದೆಡೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರಾಜಕಾರಣದಿಂದ ಹಣ ಸಂಪಾದಿಸೋದಕ್ಕಾಗಿ ಐಎಎಸ್ ಅಧಿಕಾರಿಗಳು, ರೌಡಿಗಳು, ಗೂಂಡಾಗಳು ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. 9 ಸಾವಿರ ಅಲ್ಲ, 18 ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ ಸೀಟು ರದ್ದುಪಡಿಸಿ ಎಂಜಿನಿಯರಿಂಗ್ ಸೀಟು ಮರು ಬಯಸಿದ್ದಾರೆ – ಕೆಇಎ ಸ್ಪಷ್ಟನೆ ನಗರದಲ್ಲಿ ಇಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ರಾಜಯಕೀಯಕ್ಕೆ ಈಗ ಸೇರುವವರ ಸಂಖ್ಯೆ ಹಚ್ಚಾಗಿದೆ. … Continue reading ರಾಜಕಾರಣದಿಂದ ಹಣ ಗಳಿಸೋದಕ್ಕೆ ಐಎಎಸ್ ಅಧಿಕಾರಿಗಳು, ರೌಡಿಗಳು ಇಳಿಯುತ್ತಿದ್ದಾರೆ – ಸಂತೋಷ್ ಹೆಗ್ಡೆ