ಉತ್ತರಾಖಂಡದಲ್ಲಿ ಸಂಕಷ್ಟಕ್ಕೆ ಸಿಲುಕಿದ ‘ಕನ್ನಡಿಗ’ರ ನೆರವಿಗಾಗಿ ‘IAS ಅಧಿಕಾರಿ ವಿಪುಲ್ ಬನ್ಸಾಲ್’ ನೇಮಕ

ಬೆಂಗಳೂರು: ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದಂತ ಕರ್ನಾಟಕದ 20ಕ್ಕೂ ಹೆಚ್ಚು ಕನ್ನಡಿಗರು ಹವಾಮಾನ ವೈಪರಿತ್ಯದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಇವರ ರಕ್ಷಣೆ, ನೆರವಿಗಾಗಿ ಹೊಣೆಗಾರಿಕೆಯನ್ನು ಐಎಎಸ್ ಅಧಿಕಾರಿ ವಿಪುಲ್ ಬನ್ಸಾಲ್ ಗೆ ವಹಿಸಿ, ರಾಜ್ಯ ಸರ್ಕಾರ ಆದೇಶಿಸಿದೆ. ಉತ್ತರಾಖಂಡಗೆ ಕರ್ನಾಟಕದಿಂದ 24ಕ್ಕೂ ಹೆಚ್ಚು ಮಂದಿ ಚಾರಣಕ್ಕೆ ತೆರಳಿದ್ದರು. ಆದ್ರೇ ದಿಢೀರ್ ಹವಾಮಾನ ವೈಪರಿತ್ಯದಿಂದಾಗಿ ಮಾರ್ಗಮಧ್ಯೆ ಮಂಜಿನಲ್ಲಿ ಸಿಲುಕಿಕೊಂಡು, ನಾಲ್ವರು ಮೃತಪಟ್ಟಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇನ್ನೂ ಸಂಕಷ್ಟಕ್ಕೆ ಸಿಲುಕಿದಂತ ಕನ್ನಡಿಗರನ್ನು ರಕ್ಷಣೆ ಮಾಡೋದಕ್ಕಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೇ ಖುದ್ದು … Continue reading ಉತ್ತರಾಖಂಡದಲ್ಲಿ ಸಂಕಷ್ಟಕ್ಕೆ ಸಿಲುಕಿದ ‘ಕನ್ನಡಿಗ’ರ ನೆರವಿಗಾಗಿ ‘IAS ಅಧಿಕಾರಿ ವಿಪುಲ್ ಬನ್ಸಾಲ್’ ನೇಮಕ