BIG NEWS: ‘ಡಿ ಬಾಸ್ ಅಭಿಮಾನಿ’ಗಳ ಕೈಗೆ ಸಿಕ್ಕರೇ ನಿನ್ನನ್ನು ಮುಗಿಸುತ್ತೇನೆ: ‘ಅಣ್ಣಾವ್ರ ಅಭಿಮಾನಿ’ಗೆ ಬೆದರಿಕೆ, ಕೇಸ್ ದಾಖಲು

ಬೆಂಗಳೂರು: ಈ ಹಿಂದೆ ಬಿಗ್ ಬಾಸ್ ಸ್ಪರ್ಧಿ, ನಟ ಪ್ರಥಮ್ ಗೆ ಸೋಷಿಯಲ್ ಮೀಡಿಯಾದ ಮೂಲಕ ದರ್ಶನ್ ಅಭಿಮಾನಿಗಳು ಕಾಟ ಕೊಟ್ಟಿದ್ದರು. ಈಗ ಅಣ್ಣಾವ್ರ ಅಭಿಮಾನಿಗಳ ಹಿಂದೆ ಬಿದ್ದಿದ್ದಾರೆ. ಡಿ ಬಾಸ್ ಅಭಿಮಾನಿಗಳ ಕೈಗೆ ಸಿಕ್ಕರೇ ನಿನ್ನನ್ನು ಮುಗಿಸುತ್ತೇನೆ ಎಂಬುದಾಗಿ ಬೆದರಿಕೆ ಹಾಕಲಾಗಿದೆ. ಹೀಗಾಗಿ ಡಿ ಬಾಸ್ ಅಭಿಮಾನಿಗಳ ವಿರುದ್ಧ ಕೇಸ್ ದಾಖಲಾಗಿದೆ. ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿರುವಂತ ನಟ ದರ್ಶನ್, ನನಗೆ … Continue reading BIG NEWS: ‘ಡಿ ಬಾಸ್ ಅಭಿಮಾನಿ’ಗಳ ಕೈಗೆ ಸಿಕ್ಕರೇ ನಿನ್ನನ್ನು ಮುಗಿಸುತ್ತೇನೆ: ‘ಅಣ್ಣಾವ್ರ ಅಭಿಮಾನಿ’ಗೆ ಬೆದರಿಕೆ, ಕೇಸ್ ದಾಖಲು