‘ಟ್ಯಾಟೂ’ ತೆಗೆಸಿದ್ರೆ ಮಾತ್ರ ಉದ್ಯೋಗ ನೀಡ್ತೇನೆ ಎಂದ ಅಧಿಕಾರಿ ; ಕೋರ್ಟ್ ಮೊರೆಯೋದ ಯುವಕ

ನವದೆಹಲಿ : ಯುವಕನೊಬ್ಬನಿಗೆ ತನ್ನ ಕೈ ಮೇಲಿರುವ ಟ್ಯಾಟೂ ತೆಗೆಸಿದ್ರೆ, ಮಾತ್ರ ಕೆಲಸ ನೀಡುವುದಾಗಿ ಅಧಿಕಾರಿಗಳು ಖಡಕ್ ಆಗಿ ತಿಳಿಸಿದ್ದು, ಹೀಗಾಗಿ ಆ ಯುವಕ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಯಾಕಂದ್ರೆ, ಯುವಕನ ಕೈ ಮೇಲಿರುವ ಹಚ್ಚೆ ಧಾರ್ಮಿಕವಾಗಿದ್ದು, ಅದನ್ನ ತೆಗೆಯಲು ಇಚ್ಛಿಸದ ಯುವಕ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಕೇಂದ್ರ ಪೊಲೀಸ್ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಇತರ ಪಡೆಗಳಿಗೆ ಸೇರಲು ಕಾನ್ಸ್ಟೆಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಗೆ ಅನರ್ಹ ಎಂದು ಘೋಷಿಸಲಾದ ಯುವಕ ದೆಹಲಿ ಹೈಕೋರ್ಟ್‌ನಲ್ಲಿ ಅಧಿಕಾರಿಗಳ … Continue reading ‘ಟ್ಯಾಟೂ’ ತೆಗೆಸಿದ್ರೆ ಮಾತ್ರ ಉದ್ಯೋಗ ನೀಡ್ತೇನೆ ಎಂದ ಅಧಿಕಾರಿ ; ಕೋರ್ಟ್ ಮೊರೆಯೋದ ಯುವಕ