ನನ್ನ ವಿರುದ್ಧ ‘ಷಡ್ಯಂತ್ರ’ ಮಾಡಿವರಿಗೆ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ : ಶ್ರೀ ರಾಮುಲು

ಬಳ್ಳಾರಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಹತಾಶರಾಗಿದ್ದ ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಇದೀಗ ಲೋಕಸಭಾ ಟಿಕೆಟ್ ದೊರಕಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಜೆಪಿ ನಡ್ದ ಹಾಗೂ ಅಮಿತ್ ಶಾ ಅವರಿಗೆ ಧನ್ಯವಾದ ತಿಳಿಸಿದ್ದು ಇದೆ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಜನತೆಗೆ ಗುಡ್‌ ನ್ಯೂಸ್‌ : ಮನೆಬಾಗಿಲಿಗೆ ʻನೇತ್ರ ತಪಾಸಣೆʼ ಸೇವೆ, ʻಆಶಾ ಕಿರಣʼ ಯೋಜನೆಗೆ ಚಾಲನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರ ಸೇವೆ ಮಾನದಂಡವಾಗಿಟ್ಟು ನನಗೆ ಬಿಜೆಪಿ ಟಿಕೆಟ್ ನೀಡಿದ್ದಾರೆ. … Continue reading ನನ್ನ ವಿರುದ್ಧ ‘ಷಡ್ಯಂತ್ರ’ ಮಾಡಿವರಿಗೆ ಗೆಲ್ಲುವ ಮೂಲಕ ಉತ್ತರ ನೀಡುತ್ತೇನೆ : ಶ್ರೀ ರಾಮುಲು