ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ, ಆ ದೇವರೇ ಶಿಕ್ಷೆ ಕೊಡಲಿ: ಮಾಜಿ ಸಿಎಂ HDK

ಬೆಂಗಳೂರು: ಡಿಕೆ ಶಿವಕುಮಾರ್ ಗೆ ಮಾತ್ರವಲ್ಲ ನಮಗೂ ರಕ್ಷಣೆ ಮಾಡೋದಕ್ಕೆ ದೇವರು ಇದ್ದಾನೆ. ನಾನು ರಾಜರಾಜೇಶ್ವರಿ ದೇವಾಲಯಕ್ಕೆ ಹೋಗಿದ್ದು, ರಾಜರಾಜೇಶ್ವರಿ ದೇವರಿಗೇ ಇದನ್ನು ಬಿಡುತ್ತೇನೆ. ಆ ದೇವರೇ ಅವರಿಗೆ ಶಿಕ್ಷೆ ಕೊಡಲಿ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಮ್ಮ ಸರ್ಕಾರದ ನಾಶಕ್ಕೆ ನನ್ನ ಹಾಗೂ ಸಿಎಂ ವಿರುದ್ಧ ಶತ್ರು ಭೈರವಿ ಯಾಗ ಮಾಡಿಸಿದ್ದಾರೆ ಎನ್ನುವ ಕುರಿತಂತೆ ಮಾತನಾಡಿದರು. ಪುರಂದರ ದಾಸರು ಆಚಾರವಿಲ್ಲದ ನಾಲಿಗೆ, ನಿನ್ನ ನೀಚ … Continue reading ರಾಜರಾಜೇಶ್ವರ ದೇವಾಲಯಕ್ಕೆ ಹೋಗಿದ್ದೇನೆ, ಆ ದೇವರೇ ಶಿಕ್ಷೆ ಕೊಡಲಿ: ಮಾಜಿ ಸಿಎಂ HDK