‘ನಾನೂ ಸ್ವಾಗತಿಸುತ್ತೇನೆ, ಯಾಕಿಲ್ಲ.?’ : ‘ಭಾರತ ರತ್ನ ಘೋಷಣೆ’ಗೆ ‘ಸೋನಿಯಾ ಗಾಂಧಿ’ ಪ್ರತಿಕ್ರಿಯೆ

ನವದೆಹಲಿ : ಮಾಜಿ ಪ್ರಧಾನಿಗಳಾದ ನರಸಿಂಹ ರಾವ್, ಚೌಧರಿ ಚರಣ್ ಸಿಂಗ್ ಮತ್ತು ವಿಜ್ಞಾನಿ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದ ಬಗ್ಗೆ ಪ್ರತಿಕ್ರಿಯಿಸಿದ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, “ನಾನು ಅವರನ್ನ ಸ್ವಾಗತಿಸುತ್ತೇನೆ. ಯಾಕಿಲ್ಲ?” ಎಂದಿದ್ದಾರೆ. VIDEO | Here's what Congress leader Sonia Gandhi said on #BharatRatna for former prime ministers P V Narasimha Rao and Chaudhary Charan Singh as well as … Continue reading ‘ನಾನೂ ಸ್ವಾಗತಿಸುತ್ತೇನೆ, ಯಾಕಿಲ್ಲ.?’ : ‘ಭಾರತ ರತ್ನ ಘೋಷಣೆ’ಗೆ ‘ಸೋನಿಯಾ ಗಾಂಧಿ’ ಪ್ರತಿಕ್ರಿಯೆ