ನಿನ್ನ ಸಾವಿಗೆ ನಾನೇ ಕಾರಣನಾದೇ: ಅಣ್ಣನ ಮಗನ ಶವ ನೋಡಿ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ

ಹೊನ್ನಾಳಿ (ದಾವಣಗೆರೆ) : ನಿನ್ನ ಸಾವಿಗೆ ನಾನೇ ಕಾರಣನಾದೇ ಅಂತ ಅಣ್ಣನ ಮಗನ ಶವ ನೋಡಿ ಶಾಸಕ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದಾರೆ. ಇಂದು ಕಳೆದ ನಾಲ್ಕು ದಿನಗಳ ಹಿಂದೆ ಕಾಣಿಯಾಗಿದ್ದ ರೇಣುಕಾಚಾರ್ಯರರ ಅಣ್ಣನ ಪುತ್ರ ಚಂದ್ರಶೇಖರ್‌ ಅವರ ಶವ ಇಂದು ಹೊನ್ನಾಳಿ ಹಾಗೂ ನ್ಯಾಮತಿ ಮಾರ್ಗ ಮಧ್ಯೆ ಇರುವ ಕಾಲುವೆ ಬಳಿಯಲ್ಲಿ ದೊರೆತಿದೆ. ಇಂದು ಸಂಜೆ ಹೊತ್ತಿಗೆ ಕಾರೊಂದು ಕಾಲುವೆಯಲ್ಲಿ ಪತ್ತೆಯಾಗಿದೆ ಅನ್ನೋ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ಪೋಲಿಸರು ಆಗಮಿಸಿದ ವೇಳೆಯಲ್ಲಿ, ಕಾರನ್ನು ಕ್ರೈನ್‌ ಸಹಾಯದಿಂದ ಮೇಲಕ್ಕೆ … Continue reading ನಿನ್ನ ಸಾವಿಗೆ ನಾನೇ ಕಾರಣನಾದೇ: ಅಣ್ಣನ ಮಗನ ಶವ ನೋಡಿ ಕಣ್ಣೀರಿಟ್ಟ ಶಾಸಕ ರೇಣುಕಾಚಾರ್ಯ