BIGG NEWS: ನಾನು ಕಾರ್ಯಕ್ರಮಕ್ಕೆ ಹೋಗೋ ಸ್ಥಿತಿಯಲ್ಲಿ ಇರಲಿಲ್ಲ; ಆದರೆ ಬರಬೇಕೆಂದು ಒತ್ತಾಯ ಬಂದಿದ್ರಿಂದ ಹೋಗುತ್ತಿದ್ದೇನೆ: ಬಿಎಸ್‌ ವೈ ಟ್ವಿಸ್ಟ್‌ ಮಾತು

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಬಿ.ಎಸ್‌ ಯಡಿಯೂರಪ್ಪ ಮುನಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಕೊನೆಗೂ ಬಿಜೆಪಿ ನಾಯಕರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ನಾಯಕರ ಕರೆ ಮೇರೆಗೆ ಯಡಿಯೂರಪ್ಪನವರ ಕೋಪ ಶಮನವಾಗಿದ್ದು ಇಂದು ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗಿಯಾಲಿದ್ದಾರೆ. BIGG NEWS: KPTCL ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ; ಪ್ರಮುಖ ಆರೋಪಿ ಬಂಧನ   ಈ ಕುರಿತು ಖುದ್ದು ಬಿ.ಎಸ್‌ ಯಡಿಯೂರಪ್ಪ ಮಾತನಾಡಿ, ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಗೊಂದಲವೂ … Continue reading BIGG NEWS: ನಾನು ಕಾರ್ಯಕ್ರಮಕ್ಕೆ ಹೋಗೋ ಸ್ಥಿತಿಯಲ್ಲಿ ಇರಲಿಲ್ಲ; ಆದರೆ ಬರಬೇಕೆಂದು ಒತ್ತಾಯ ಬಂದಿದ್ರಿಂದ ಹೋಗುತ್ತಿದ್ದೇನೆ: ಬಿಎಸ್‌ ವೈ ಟ್ವಿಸ್ಟ್‌ ಮಾತು