BIGG NEWS: ಬಳ್ಳಾರಿಯಲ್ಲಿ ಉದ್ಯಮಿ ಕೈಲಾಶ್ ವ್ಯಾಸ ಕಚೇರಿ ಮೇಲೆ ಐಟಿ ದಾಳಿ : ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ: ಶ್ರೀರಾಮುಲು

ಬಳ್ಳಾರಿ: ಕಳೆದ ಎರಡು ದಿನಗಳ ಹಿಂದೆ ಬಳ್ಳಾರಿಯಲ್ಲಿ ಉದ್ಯಮಿ ಕೈಲಾಶ್ ವ್ಯಾಸ ಅವರ ಕಚೇರಿ ಮೇಲೆ ಐಟಿ ದಾಳಿ ವಿಚಾರವಾಗಿ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದೆ. BREAKING NEWS : ‘ಸ್ಯಾಂಟ್ರೋ ರವಿ’ಯನ್ನು ಜ.30 ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ |Santro Ravi   ಈ ಐಟಿ ದಾಳಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಜನವರಿ 13 ರಂದು ಐಟಿ ಅಧಿಕಾರಿಗಳು ಕೈಲಾಶ್ ವ್ಯಾಸ ಅವರ ಕಚೇರಿ ಮತ್ತು … Continue reading BIGG NEWS: ಬಳ್ಳಾರಿಯಲ್ಲಿ ಉದ್ಯಮಿ ಕೈಲಾಶ್ ವ್ಯಾಸ ಕಚೇರಿ ಮೇಲೆ ಐಟಿ ದಾಳಿ : ಐಟಿ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ: ಶ್ರೀರಾಮುಲು